ವ್ಯಾಸನ ಒಲಿಸಿದ ಸಾಧಕರು / Vyasana olisida sadhakaru

ವ್ಯಾಸನ ಒಲಿಸಿದ ಸಾಧಕರು||ಶ್ರೀ ಸುಧೀಂದ್ರ ಯತಿ ಇವರು||ಪ||ನಿರ್ಮಲ ಪ್ರೀತಿಯ ನೀಡುತಲಿವೃಂದಾವನದಲಿ ನಿಂತಿಹರು ||ಅ.ಪ||ಆರ್ಥಭಾವದಲಿ ಯಾರು ಕರೆದರೂಮೂರ್ತರೂಪದಲಿ ತೋರುವರು||ಅವಗುಣವೆಣಿಸದೆಮಂದಹಾಸದಿ||ಮುದದಲಿ ಭಕುತರ ಹರಸುವರು||೧||ನಿಷ್ಠೆಯಿಂದಲಿ ಚರಣಕೆರಗಿದರೆ ಕ್ಷಣದಲಿ ಕ್ಲೇಷ ವ ಕಳೆಯುವರು||ಮಂದಸ್ಮಿತದಲ್ಲಿ ಮಂತ್ರಾಕ್ಷತೆ ನೀಡಿ ಪೇಮದಿ ಅನುಗ್ರಹ ಮಾಡುವರು||೨||ಯತಿಗಳಲ್ಲಿ ಬಲು ಶ್ರೇಷ್ಠರಿವರುಹರಿ ಯ ಹೆಜ್ಜೇನು ಸವಿಯರು||ಜ್ಞಾನ…

Continue Readingವ್ಯಾಸನ ಒಲಿಸಿದ ಸಾಧಕರು / Vyasana olisida sadhakaru

ಇನ್ನಿವನು ಈಗ ಬರಲಿದಕೆ ಬಗೆಯೇನು / Innivanu Eega baralidake bageyenu

ರಾಗ : ಮುಖಾರಿ  ತಾಳ : ಝಂಪೆಇನ್ನಿವನು ಈಗ ಬರಲಿದಕೆ ಬಗೆಯೇನುಚೆನ್ನಾಗಿ ಪೇಳೆ ರಮಣಿ                                ||ಪ||ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದುಅನ್ಯರನು ಕೂಡುವನೆ ಕೆಳದಿ ಕೆಳದಿ                    ||ಅ.ಪ||ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳಚಿನ್ನದ ಶ್ರೀರೇಖೆ ಸೀರೆಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣಕರ್ಪೂರ ಕಾಚಿನುಂಡೆಕಣ್ಣಿಗಿಂಪಾದ ಕಡುಚೆಲ್ವ…

Continue Readingಇನ್ನಿವನು ಈಗ ಬರಲಿದಕೆ ಬಗೆಯೇನು / Innivanu Eega baralidake bageyenu

ಋಣವೆಂಬ ಸೂತಕವು ಬಹು ಭಾಧೆ / Runavemba sootakavu bahu

ಋಣವೆಂಬ ಸೂತಕವು ಬಹು ಭಾಧೆ ಪಡಿಸುತಿದೆ ಗುಣನಿಧಿಯೆ ನೀ ಯೆನ್ನಾ ಋಣವ ಪರಿಹರಿಸೋ. ..||ಋಣ|| ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿಕೆಟ್ಟ ಬೈಗಳ ಬೈದು ಮನದಣಿಯಲುದಿಟ್ಟತನವನು ಬಿಟ್ಟು  ಕಳೆಗುಂದಿದೆನಯ್ಯಸ್ರಷ್ಠಿಗೊಡೆಯನೆ ಎನ್ನ ಋಣವ ಪರಿಹರಿಸೋ                                       ||ಋಣವೆಂಬ|| ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರಮ್ರತ್ಯು ಸೂತಕವು ಹನ್ನೊಂದು…

Continue Readingಋಣವೆಂಬ ಸೂತಕವು ಬಹು ಭಾಧೆ / Runavemba sootakavu bahu

ಸಂಗವಾಗಲಿ ಸಾಧು ಸಂಗವಾಗಲಿ / Sangavagali sadhu sangavagali

ಸಂಗವಾಗಲಿ ಸಾಧು ಸಂಗವಾಗಲಿ ||ಸಂಗವಾಗಲಿ||ಸಂಗದಿಂದ ಲಿಂಗದೇಹ ಭಂಗವಾಗಲ ||ಸಂಗವಾಗಲಿ|| ಅಚ್ಯುತಾಂಗ್ರಿ ನಿಷ್ಟರ ಯದ್ರಚ್ಛ  ಲಾಭ ತುಷ್ಟರನಿಶ್ಚಯ ಜ್ಞಾನವಂತರ ಅಚ್ಛ ಭಾಗವತರ ನಿತ್ಯ ||ಸಂಗವಾಗಲಿ|| ತಂತ್ರಸಾರ ಅಷ್ಟಮಹಾ ಮಂತ್ರ ಪರಿಪೂರ್ಣ ಸ್ನೇಹಯಂತ್ರದಿಂದ ಜಗತ್ ಸ್ವಾತಂತ್ರ್ಯನ ಗುರಿ ಮಾಡುವವರ||ಸಂಗವಾಗಲಿ|| ಪಂಚ ಸಂಸ್ಕಾರ ಭೇಧ ಪಂಚಕರ್ಮಕರಾಗಿಪ್ರಪಂಚ…

Continue Readingಸಂಗವಾಗಲಿ ಸಾಧು ಸಂಗವಾಗಲಿ / Sangavagali sadhu sangavagali

ವಾದಿರಾಜರಿಗೆ ಒಲಿದು ಬಂದು
ಸೋದೆಪುರದಲ್ಲಿ / Vadirajarige olidu bandu

ವಾದಿರಾಜರಿಗೆ ಒಲಿದು ಬಂದು ಸೋದೆಪುರದಲ್ಲಿ ನಿಂತ ಕುದುರೆಕುದುರೆ ಬಂದಿದೇ.... ವಾದಿರಾಜರಿಗೆ ಒಲಿದು ಬಂದು ||2||ಸೋದೆಪುರದಲ್ಲಿ ನಿಂತ ಕುದುರೆಕುದುರೆ ಬಂದಿದೇ.... ||ವಾದಿರಾಜರಿಗೆ||ಚೆಲುವ ಕುದುರೆ ಬಂದಿದೆ ಮುಂಗಾಲಿನಲಿ ನಲಿಯುವ ಕುದುರೆಹಿಂಗಾಲಿಲಸುರರ ಒದೆಯುವ ಕುದುರೆ ||ಮುಂಗಾಲಿನಲಿ||ರಂಗನೆಂದರೆ ಸಲಹುವ ಕುದುರೆ ||2||ತುಂಗ ಹಯವದನ ||2||ತುಂಗ ಹಯವದನೆಂಬ ಕುದುರೆ …

Continue Readingವಾದಿರಾಜರಿಗೆ ಒಲಿದು ಬಂದು
ಸೋದೆಪುರದಲ್ಲಿ / Vadirajarige olidu bandu

ಕುರುಡು ನಾಯಿ ಸಂತೆಗೆ / Kurudu nayi santege bantante

ಕುರುಡು ನಾಯಿ ಸಂತೆಗೆ ಬಂತಂತೆ||2||ಅದು ಯಾಕೆ ಬಂತೋ ||ಕುರುಡು|| ಖಂಡ ಸಕ್ಕರೆ ಹಿತವಿಲ್ಲವಂತೆಖಂಡ ಎಲುಬು ಕಡಿದಿತಂತೆ||ಖಂಡ||ಹೆಂಡಿರ ಮಕ್ಕಳ ನೆಚ್ಚಿತಂತೆ||2||ಕೊಂಡು ಹೋಗುವಾಗ ಯಾರಿಲ್ಲವಂತೆ||ಕುರುಡು|| ಭರದಿ ಅಂಗಡಿ ಹೊಕ್ಕಿತಂತೆತಿರುವಿ ದೊಣ್ಣೆಲಿ ಇಕ್ಕಿದರಂತೆ||ಭರದಿ||ಮರೆತರಿನ್ನು ವ್ಯರ್ಥವಂತೆ||2||ನರಕದೊಳಗೆ ಬಿದ್ದಿತಂತೆ ||ಕುರುಡು|| ವೇದಶಾಸ್ತ್ರವನೋದಿತಂತೆಗಾದೆಯ ಮಾಡಿ ಬಿಟ್ಟಿತಂತೆ||ವೇದ||ಹಾದಿ ತಪ್ಪಿ ನಡೆದು ಯಮನ||2||ಬಾಧೆಗೆ…

Continue Readingಕುರುಡು ನಾಯಿ ಸಂತೆಗೆ / Kurudu nayi santege bantante

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ /Ane bantane bantane

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮದಾನವ ಕದಳಿಯ ಕಾನನ ಮುರಿಯುತ ಗುಂಗುರುಗುರುಳ ನೀಲಾಂಗ ಚೆಲ್ವಾನೆಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆಬಂಗಾರದಣುಗಂಟೆ ಶೃಂಗಾರದಾನೆಮಂಗಳ ತಿಲಕದ ರಂಗನೆಂಬಾನೆ ಕೆಳದಿ ಗೋಪಿಯರೊಳು ಗೆಳೆತನದಾನೆಸುಲಭದಿಂದಲಿಯುವ ಎಳೆಮರಿ ಆನೆಘಲಿರುಘಲಿರುರವದಿ ನಲಿದಾಡೋ ಆನೆಮಲೆತವರೆದೆಮ್ಯಾಲೆ ತುಳಿದಾಡೋ ಆನೆ ನಳಿನಜಭವರಿಗೆ ಸಿಲುಕದ ಆನೆಒಲವಿಂದ ಭಕುತರ ಸಲಹುವ ಆನೆಹಲವು…

Continue Readingಆನೆ ಬಂತಾನೆ ಬಂತಾನೆ ಬಂತಮ್ಮಮ್ಮ /Ane bantane bantane

ಜಾಲಿಯ ಮರದಂತೆ / Jaliya maradante dhareyolu

ಜಾಲಿಯ ಮರದಂತೆ ಧರೆಯೊಳು ದುರ್ಜನರು |ಪ|ಮೂಲಾಗ್ರ ಪರಿಯಂತೆ ಮುಳ್ಳು ಕೂಡಿಪ್ಪಂತೆ||ಆ.ಪ|| ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲಹಸಿದು ಬಂದವರಿಗೆ ಹಣ್ಣು ಇಲ್ಲಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲರಸದಲ್ಲಿ ಸ್ವಾದವು ವಿಷದಂತೆ ಇರುತಿಹ||1|| ಊರ ಹಂದಿಗೆ ಷಡ್ರಸಾನ್ನವನಿಕ್ಕಲುನಾರುವ ದುರ್ಗಂಧ ಬಿಡಬಲ್ಲುದೆಘೋರಪಾಪಿಗೆ ತತ್ವಜ್ಞಾನವ ಪೇಳಲುಕ್ರೂರ ಕರ್ಮವ ಬಿಟ್ಟು…

Continue Readingಜಾಲಿಯ ಮರದಂತೆ / Jaliya maradante dhareyolu

ಹೆಂಡತಿ, ಪ್ರಾಣ ಹಿಂಡುತಿ / Hendati prana hinduti

ಹೆಂಡತಿ ಪ್ರಾಣ ಹಿಂಡುತಿ ||ಪ||ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ|| ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿಹೊತ್ತು ಹೋಯಿತು ಭತ್ಯ ತಾರೆನ್ನುತ್ತಿಉತ್ತಮ ಗುರುಹಿರಿಯರ ಮಾತು ಮೀರುತ್ತಿಮೃತ್ಯು ದೇವತೆಯಂತೆ ಮನೆಯೊಳಗಿರುತ್ತಿ || ಇಲ್ಲದ್ದು ಬೇಡುತ್ತಿ ಸುಳ್ಳು ಮಾತಾಡುತ್ತಿಒಳ್ಳೆ ಊಟವನುಂಡು ಕುಳಿತಿರ್ಪೆನೆಂತಿಎಳ್ಳಿನಷ್ಟು ಕೆಲಸ ಮಾಡಲಾರೆನೆಂತಿಎಲ್ಲೆಲ್ಲಿ ತಲೆಯೆತ್ತದ್ಹಾಂಗೆ…

Continue Readingಹೆಂಡತಿ, ಪ್ರಾಣ ಹಿಂಡುತಿ / Hendati prana hinduti

ಮನವ ಶೋಧಿಸಬೇಕು ನಿತ್ಯ / Manava shodhisabeku nitya dina dina

ಮನವ ಶೋಧಿಸಬೇಕು ನಿತ್ಯಾದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ ||ಮನವ|| ಧರ್ಮ ಅಧರ್ಮ ವಿಂಗಡಿಸಿಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ||2||ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ ||ಮನವ|| ತನುವ ಖಂಡಿಸಿ ಒಮ್ಮೆ ಮಾಣೋನಿನ್ನಮನವ ದಂಡಿಸಿಪರಮಾತ್ಮನ್ನ ಕಾಣೋ||ತನುವ||ಕೊನೆಗೆ ನಿನ್ನೊಳಗೆ ನೀ…

Continue Readingಮನವ ಶೋಧಿಸಬೇಕು ನಿತ್ಯ / Manava shodhisabeku nitya dina dina