ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ / Mangalam guru Shree chandramoulesh

ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇಶಕ್ತಿಗಣಪತಿ ಶಾರದಾಂಬೆಗೆಶಂಕರಾಚಾರ್ಯರಿಗೇ || ಕಾಲಭೈರವಗೇ ಕಾಳಿ ದುರ್ಗಿಗೇವೀರ ಧೀರ ಶೂರ ಹನುಮಮಾರುತಿ ಚರಣಕ್ಕೇ || ಮಲ್ಲಿಕಾರ್ಜುನಗೇ ಚೆಲ್ವ ಜನಾರ್ದನಗೇಅಂಬಾಭವಾನಿ ಕಂಬದಗಣಪತಿ ಚಂಡಿಚಾಮುಂಡಿಗೇ || ವಿದ್ಯಾರಣ್ಯರಿಗೇ ವಿದ್ಯಾಶಂಕರಗೇವಾಗೀಶ್ವರಿಗೇ ವಜ್ರದೇಹಗರುಡಾಂಜನೇಯರಿಗೇ || ತುಂಗಭದ್ರೆಗೇ ಶೃಂಗನಿವಾಸಿನಿಗೇಶೃಂಗೇರಿಪುರದೊಳುನೆಲೆಸಿರುವಂಥ ಶಾರದಾಂಬೆಗೇ || ಸಚ್ಚಿದಾನಂದ ಶಿವ…

Continue Readingಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ / Mangalam guru Shree chandramoulesh

ಶಿವಪ್ಪ ಕಾಯೋ ತಂದೆ / Shivappa kayo tande

ಶರಣು ಶಂಕರ ಶಂಭೋ ಓಂಕಾರನಾದ ರೂಪಾಮೊರೆಯ ನೀ ಆಲಿಸೀ ಪಾಲಿಸೋ ಸರ್ವೇಶಾ ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾಹಸಿವೆಯನ್ನು ತಾಳಲಾರೆ ಕಾಪಾಡೆಯ ಹರನೇ ||ಶಿವಪ್ಪ|| ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ||ಭಕ್ತಿ||ಪಾಪವಂತೆ ಪುಣ್ಯವಂತೆ ,ಕಾಣೆನಯ್ಯ ನಾ||2||   ||ಶಿವಪ್ಪ || ಶುದ್ಧನಾಗಿ…

Continue Readingಶಿವಪ್ಪ ಕಾಯೋ ತಂದೆ / Shivappa kayo tande

ಅಂಭರಪುರ ಹರ ಶಂಭ ತ್ರಿಯಂಬಕ / Ambharapura hara shambho triyambaka

ವಾಮದೇವ ವಿರಂಚಿತನಯ ಉಮಾಮನೋಹರ ಉಘ್ರದುರ್ಜಟಿಸಾಮಜಾಜಿನ ವಸನಭೂಷಣ ಸುಮನ ಸೂಪ್ತಂಸಾ  ||ವಾಮದೇವ||ಕಾಮಹರ ಕೈಲಾಸ ಮಂದಿರ ಸೋಮಸೂರ್ಯ ನಳ ವಿಲೋಚನ  ||ಕಾಮಹರ||ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ....ಆಆ..||ಕಾಮಿತ||ಸದಾ ಸುಮಂಗಳವಾ. ... ಸದಾ ಸುಮಂಗಳವಾ. ... ಅಂಭರಪುರ ಹರ ಶಂಭ ತ್ರಿಯಂಬಕಶಂಭಾರಾರಿ ರಿಪು ಗಂಭೀರ ಕರುಣೆಶಂಭೋ ಸ್ವಯಂಭೋ…

Continue Readingಅಂಭರಪುರ ಹರ ಶಂಭ ತ್ರಿಯಂಬಕ / Ambharapura hara shambho triyambaka

ವಿಶ್ವನಾಥಾಷ್ಟಕ / Vishwanathashtaka

ಗಂಗಾತರಂಗ ರಮಣೀಯ ಜಟಾಕಲಾಪಂಗೌರೀ ನಿರಂತರ ವಿಭೂಷಿತ ವಾಮಭಾಗಂ ನಾರಾಯಣ ಪ್ರಿಯಮನಂಗ ಮದಾಪಹಾರಂವಾರಾಣಸೀಪುರಪತಿಂ ಭಜ ವಿಶ್ವನಾಥಂ ವಾಚಾಮಗೋಚರ ಮನೇಕಗುಣಸ್ವರೂಪಂವಾಗೀಶವಿಷ್ಣು ಸುರಸೇವಿತ ಪಾದಪೀಠಂ ವಾಮೇನ ವಿಗ್ರಹವರೇಣ ಕಲತ್ರವಂತಂವಾರಾಣಸೀಪುರಪತಿಂ ಭಜ ವಿಶ್ವನಾಥಂ ಭೂತಾಧಿಪಂ ಭುಜಗಭೂಷಣ ಭೂಷಿತಾಂಗಂವ್ಯಾಘ್ರಾಜಿನಾಂಬರಧರಂ ಜಟಿಲಂ ತ್ರಿನೇತ್ರಂಪಾಶಾಂಕುಶಾಭಯ ವರಪ್ರದ ಶೂಲಪಾಣಿಂವಾರಾಣಸೀಪುರಪತಿಂ ಭಜ ವಿಶ್ವನಾಥಂ ಶೀತಾಂಶುಶೋಭಿತ…

Continue Readingವಿಶ್ವನಾಥಾಷ್ಟಕ / Vishwanathashtaka

ಪಾರ್ವತಿ ಪ್ರಿಯ ಗಂಗಾಧರ / Parvati priya gangadhara

ಪಾರ್ವತಿ ಪ್ರಿಯ ಗಂಗಾಧರ||೨||ಶಿವನೆ ಪಾರ್ವತಿ ಪ್ರಿಯ ಗಂಗಾಧರ |ಗಣಪತಿ ಪಿತ ಹರನೇ||೨||   ||ಪಾರ್ವತಿ|| ಕೈಲಾಸವಾಸನೆ ಕಾಶಿವಿಶ್ವೇಶ್ವರನೆ||೨||ಪಂಪಾ ಪುರವಾಸನೆ  ||ಕೈಲಾಸ||ಗಜ ಚರ್ಮಾಂಭರ ಚಂದ್ರಚೂಢ ಶಿವನೇ |ಹಿಮಗಿರಿಯ ನಿವಾಸನೇ.. ||ಪಾರ್ವತಿ|| ರಾಮ ನಾಮವ ಜಪಿಸುವ ಶಂಕರನೇ||೨||ರಾಮೇಶ್ವರವಾಸನೇ   |ರಾಮನಾಮ||ತ್ರಿಶೂಲ ಢಮರುಗ ಹಸ್ತಾಲಂಕೃತನೆ||೨||ಕಾಶಿಪುರವಾಸನೇ...  ||ಪಾರ್ವತಿ || ಮನೋಭಿಮಾನಿಯೆ ಮನೋ…

Continue Readingಪಾರ್ವತಿ ಪ್ರಿಯ ಗಂಗಾಧರ / Parvati priya gangadhara

ನೀಲಲೋಹಿತ ಡಮರುಗ ತ್ರಿಶೂಲ / Nila lohita damaruga

ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ||ಪ|| ಫಾಲನಯನ ಶುಂಡಾಲ ಚರ್ಮ ಸುದುಕೂಲ ಮೃಡ ಸತತ ಪಾಲಿಸು ಕರುಣದಿ ||ಆ.ಪ|| ನಂದಿವಾಹನ ನಮಿಪೆ ಖಳವೃಂದ ಮೋಹನಅಂಧಕರಿಪು ಶಿಖಿ ಸ್ಯಂದನ ಜನಕ ಭೂಷಣಸನಂದನಾದಿ ಮುನಿ ವಂದಿತ ಪದಯುಗ ||1|| ಸೋಮಶೇಖರ ಗಿರಿಜಾಸುತಾಮ್ರ ಲೇಖರಾಸ್ತೋಮವಿನುತ ಭವ ಭೀಮ…

Continue Readingನೀಲಲೋಹಿತ ಡಮರುಗ ತ್ರಿಶೂಲ / Nila lohita damaruga

ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ / Kaashiyinda bandanilli vishwanatha

ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ | ಧರ್ಮದಾ ಮರ್ಮವಿಹ ಈ ನೆಲ ಕನ್ನಡದ ಹಿರಿಮೆಯ ಧರ್ಮಸ್ಥಳ || ನೇತ್ರಾವತಿ ಬಂದಳು ಮಾಯೆಯಾಗಿ ದೇವಗಂಗೆಯಂತೆಯೇ ಪಾವನೆಯಾಗಿ |ಅಣ್ಣಪ್ಪ ಬಂದನಿಲ್ಲಿ ಸೇವೆಗಾಗಿ ಭೂತ ಪ್ರೇತ ಸೇನೆಗೆ ನಾಥನಾಗಿ || ಹಿಂದೂ ಜೈನ…

Continue Readingಕಾಶಿಯಿಂದ ಬಂದನಿಲ್ಲಿ ವಿಶ್ವನಾಥ / Kaashiyinda bandanilli vishwanatha

ಎಂಥಾ ಚೆಲುವಗೆ ಮಗಳನು / Entha cheluvage magalanu kottanu girirajanu nodamma

ಎಂಥಾ ಚೆಲುವಗೆ ಮಗಳನು ಕೊಟ್ಟನುಗಿರಿರಾಜನು ನೋಡಮ್ಮಮ್ಮಾ ಕಂತುಹರ ಶಿವ ಚೆಲುವನೆನ್ನುತಮೆಚ್ಚಿದನು ನೋಡಮ್ಮಮ್ಮಾ ಮೋರೆ ಐದು ಮೂರು ಕಣ್ಣುವಿಪರೀತವ ನೋಡಮ್ಮಮ್ಮಾ ಕೊರಳೊಳು ರುಂಡಮಾಲೆಯಧರಿಸಿದ ಉರಗಭೂಷಣನ ನೋಡಮ್ಮಮ್ಮಾ ತಲೆಯೆಂಬೋದು ನೋಡಿದರೆ ಜಡೆಹೊಳೆಯುತಿದೆ ನೋಡಮ್ಮಮ್ಮಾ ಹಲವು ಕಾಲದ ತಪಸಿ ರುದ್ರನಮೈ ಬೂದಿಯ ನೋಡಮ್ಮಮ್ಮಾ ಭೂತ ಪ್ರೇತ…

Continue Readingಎಂಥಾ ಚೆಲುವಗೆ ಮಗಳನು / Entha cheluvage magalanu kottanu girirajanu nodamma

ಶ್ರೀಕಾಲಭೈರವಾಷ್ಟಕಂ / Sri Kalabhairavaashtakam

ಶ್ರೀಕಾಲಭೈರವಾಷ್ಟಕಂ || ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಮ್ |  ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 1|| ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂ ಪರಂನೀಲಕಂಠ ಮೀಪ್ಸಿತಾರ್ಥ ದಾಯಕಂ ತ್ರಿಲೋಚನಮ್ |ಕಾಲಕಾಲ ಮಂಬುಜಾಕ್ಷ ಮಕ್ಷಶೂಲ ಮಕ್ಷರಂಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| 2|| ಶೂಲಟಂಕ…

Continue Readingಶ್ರೀಕಾಲಭೈರವಾಷ್ಟಕಂ / Sri Kalabhairavaashtakam

ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ / Chintyake maadutiddi chinmayaniddane

ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ |ಸ್ವಾಮಿ ಚಿನ್ಮಯನಿದ್ದಾನೆ | ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ || ಎಳ್ಳು ಕೊನೆಯು ಮುಳ್ಳುಮೊನೆಯು |ಪೊಳ್ಳು ಬಿಡದೆ ಒಳಗೆ ಹೊರಗೆ |ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ || ೧ || ಹಿಂದೆ ನಿನ್ನ ಸಲಹಿದರ‍್ಯಾರೋ ಮುಂದೆ…

Continue Readingಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ / Chintyake maadutiddi chinmayaniddane