ಪಾಂಚಜನ್ಯದ ಜೊತೆಗೆ ಕೈಯಲ್ಲಿ/Paanchajanyada jotege

ಪಾಂಚಜನ್ಯದ ಜೊತೆಗೆ ಕೈಯಲ್ಲಿ ಸುದರ್ಶನಂ |ಗಧೆಯ ಕಮಲವ ಶಾಜ್ಞ ನಂದಕಗಳ0 ಧರಿಸಿ| ಸತತವು ಜಗವನ್ನು ಪಾಲಿಸುವ ತಂದೆಯನು| ಶ್ರೀವಾಸುದೇವನನ್ನು ಸರ್ವದಾ ನಮಿಪೇಂ|1| ಜಗದೆಲ್ಲೆಡೆನಿಂತಿರುವ, ಎಲ್ಲೆಡೆಯು ತುಂಬಿರುವ | ಸಚ್ಚಿದಾನಂದಗಳೇ ಮೈವೆತ್ತಾ ಮೂರುತಿಯಾ| ತನ್ನೊಳಂತರವಿರದ ದೋಷಗಳ ದೂರನಾದ | ಒಬ್ಬನೇ ಒಬ್ಬನನ್ನು ನಾನು…

Continue Readingಪಾಂಚಜನ್ಯದ ಜೊತೆಗೆ ಕೈಯಲ್ಲಿ/Paanchajanyada jotege

ಗೋವಿಂದ ಹರಿ ಗೋವಿಂದ /Govinda hari govinda

ಗೋವಿಂದ ಹರಿ ಗೋವಿಂದಕೇಶವ ಕೃಷ್ಣ  ಜನಾರ್ಧನ।।          ।। ಪ ।। ಮತ್ಸ್ಯಾವತಾರದೊಳಾಡಿದನೇಮಂದರಾಚಲ  ಬೆನ್ನೊಳು ತಾಳಿದನೆಅಚ್ಚಾಸುಕಾರನಾಗಿ  ಬಾಳಿದನೆಮದಹೆಜ್ಜೆ  ಹಿರಣ್ಯನ  ಸೀಳಿದನೆ ।। ೧।।   ಕುಂಬಿನಿ  ದಾನವ ಬೇಡಿದನೆಕ್ಷಾತ್ರರೆಂಬುವನು  ಹತ  ಮಾಡಿದನೆಅಂಬುದಿಗೆ  ಶರ  ಹೂಡಿದನೆಕಮಲಾಂಬಕ  ಗೊಲ್ಲರೊಲಾಡಿದನೇ ।।೨।। ವಸುದೇವನುದರದಿ  ಪುಟ್ಟಿದನೆಪೊಲ್ಮೆಸೆವ  ಧನುಜರೊಡಗುಟ್ಟಿದನೆಎಸವ  ಕಾಳಿಂಗನ  ಮೆಟ್ಟಿದನೆಭಾದಿಸುವರ  ಯಮಪುರ  ಕಟ್ಟಿದನೆ।। ೩।। …

Continue Readingಗೋವಿಂದ ಹರಿ ಗೋವಿಂದ /Govinda hari govinda

ಗೋಪಿಯ ಭಾಗ್ಯವಿದು /Gopiya bhagyavidu

ಗೋಪಿಯ ಭಾಗ್ಯವಿದು ಶ್ರೀಪತಿತಾ  ಶಿಶು ರೂಪಿನಲಿರುವುದು ||ಪ|| ಎನ್ನನೇ ಚಿನ್ನನೆ ಸುಮ್ಮನಿರು ದೊಡ್ಡಗುಮ್ಮನು ಬರುವನು ಅಳದಿರು ಕಂದಗುಮ್ಮನು ಬರುವನು ಗೊಂಬೆಯ ಕೊಡುವೆನುಬಾ... ಆತುರದಿಂದಲಿ ತಾ ಕೂಗಿದಳಾಗ |೧||ಗೋಪಿಯ| ಕಡುಮುದ್ದು ರಂಗನ ತೊಡೆಯ ಮೇಲೆತ್ತುತಜಡೆಯ ಹಣೆದು ಹೂವನೆ ಮುಡಿಸುತಲಿಬಿಗಿದು ಸುತ್ತಿನ ಜಡೆ ಹಾರಗಳಂದಡಿತಬ್ರಹ್ಮನ ಪಿತನೆಂದು ತಾ ಕೂಗಿದಳಾಗ |೨||ಗೋಪಿಯ|…

Continue Readingಗೋಪಿಯ ಭಾಗ್ಯವಿದು /Gopiya bhagyavidu

ಏಕದಂತಂ ಮಹಾಕಾಯಂ /Ekadantam mahakaayam

ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಮ್ ।ಲಂಬೋದರಂ ವಿಶಾಲಾಕ್ಷಮ್   ವಂದೇಹಂ   ಗಣನಾಯಕಮ್  ।।೧।। ಮೌಂಜೀಕೃಷ್ಣಾಜಿನಧರಂ ನಾಗಯಜ್ಞೋಪವೀತಿನಮ್ ।ಬಾಲೇಂದುವಿಲಸನ್ಮೌಲೀಂ ವಂದೇಹಂ ಗಣನಾಯಕಮ್।।೨।। ಅಂಬಿಕಾಹೃದಯಾನಂದಮ್ ಮಾತೃಭಿಃ ಪರಿಪಾಲಿತಮ್ ।ಭಕ್ತಪ್ರಿಯಂ  ಮದೋನ್ಮತ್ತಮ್   ವಂದೇಹಂ ಗಣನಾಯಕಮ್ ।।೩।। ಚಿತ್ರರತ್ನವಿಚಿತ್ರಾಂಗಮ್  ಚಿತ್ರಮಾಲಾವಿಭೂಷಿತಮ್ ।ಚಿತ್ರರೂಪಧರಮ್ ದೇವಂ ವಂದೇಹಂ ಗಣನಾಯಕಮ್ ।।೪।। ಗಜವಕ್ತ್ರಂ  ಸುರಶ್ರೇಷ್ಠಂ ಕರ್ಣಚಾಮರಭೂಷಿತಮ್…

Continue Readingಏಕದಂತಂ ಮಹಾಕಾಯಂ /Ekadantam mahakaayam

ಧರ್ಮಕ್ಕೆ ಕೈ ಬಾರದಿ ಕಾಲ /Dharmakke kai baradi

ಧರ್ಮಕ್ಕೆ ಕೈ ಬಾರದೀ ಕಾಲ , ಪಾಪ - ಕರ್ಮಕ್ಕೆ ಮನಸೋಲೋದೀ ಕಲಿಕಾಲ ||ಪ|| ದಂಡ ದ್ರೋಹಕೆ ಉಂಟು ಪುಂಡು ಪೋಕರಿಗುಂಟು ಹೆಂಡತಿ ಮಕ್ಕಳಿಗಿಲ್ಲೀ ಕಾಲ ದಿಂಡೇರಿಗುಂಟು ಜಗ ಭಂಡರಿಗುಂಟು ಅಂಡಲೆವರಿಗಿಲ್ಲವೀ ಕಾಲ ||1|| ಮತ್ತೆ ಸುಳ್ಳರಿಗುಂಟು ನಿತ್ಯ ಹಾದರಕುಂಟು ಉತ್ತಮರಿಗಿಲ್ಲವೀ…

Continue Readingಧರ್ಮಕ್ಕೆ ಕೈ ಬಾರದಿ ಕಾಲ /Dharmakke kai baradi

ದಾರಿ ಕಾಣದಾಗಿದೆ ರಾಘವೇಂದ್ರ/Daari kaanadaagide

ದಾರಿ ಕಾಣದಾಗಿದೆ ರಾಘವೇಂದ್ರನೆಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ ||2ಸಲ|| ಮನದ ಆಸೆ ತಿಳಿಸುವಾಸೆ ಹೇಗೆ ಹೇಳಲಿನಾಳೆ ಹೇಗೆ ಎಂಬ ಚಿಂತೆ ಇಂದು ಎದೆಯಲಿಕಲ್ಲು ಮುಳ್ಳು ಏನೆ ಇರಲಿ ಬಾಳ ಹಾದಿಲಿನಿನ್ನ ಕರುಣೆ ಇಂದ ಎಲ್ಲ ಸುಮಗಳಾಗಲಿ ಯಾರ ಯಾರ ಸೇರಿಸುವೆಯೊ…

Continue Readingದಾರಿ ಕಾಣದಾಗಿದೆ ರಾಘವೇಂದ್ರ/Daari kaanadaagide

ವಂದಿಸುವದಾದಿಯಲಿ ಗಣನಾಥ/Vandiauvudadiyali gananathana

ವಂದಿಸುವದಾದಿಯಲಿ ಗಣನಾಥನ         ||ಪ|| ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು         ||ಅ.ಪ|| ಹಿಂದೆ ರಾವಣ ತಾನು ವಂದಿಸದೆ ಗಜಮುಖನನಿಂದು ತಪವನು ಕೈದು ವರ ಪಡೆಯಲುಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿತಂದ ವರಗಳನೆಲ್ಲ ಧರೆಗೆ ಇಳಿಸಿದನು       ||೧|| ಅಂದಿನಾ ಬಗೆಯರಿತು ಬಂದು…

Continue Readingವಂದಿಸುವದಾದಿಯಲಿ ಗಣನಾಥ/Vandiauvudadiyali gananathana

ಕರುಣದಿ ಕಣ್ಣು ತೆರೆಯೇ /Karunadi kannu tereye

ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII ಕೊಲ್ಹಾಪುರ ಸಿಂಹಾಸನದಿ ಮೆರೆಯುವ ಸಿರಿಯೆ IIಅಪII  ವಿಧಿಭವಾದಿಗಳ ಸದನಗಳಿಗೆ ಅಭ್ಯು ದಯ ಕಟಾಕ್ಷದಿ ಸುದಯವಸುರಿಸೆ II೧II  ಕಡು ಬೆಡಗಿನ ನಿನ್ನಡಿದಾವರೆಗಳ ಬಿಡದೆ ಭಜಿಪವರ ಕೊಡು ಸುಂದರಿಯೆ II೨II  ಸುಂದರಾನ ಅರವಿಂದ ಮಲ್ಲಿಗೆ ಮಂದಹಾಸ ಮಕರಂದವ ಸುರಿಯೆ II೩II  ಬಡವರಭಿಷ್ಟೆಯ…

Continue Readingಕರುಣದಿ ಕಣ್ಣು ತೆರೆಯೇ /Karunadi kannu tereye

ಹನುಮಯ್ಯ ಹನುಮಯ್ಯ /Hanumayya hanumayya

ಹನುಮಯ್ಯ ಹನುಮಯ್ಯ||2|ಘನಮಹಿಮನೆ ಖದರುಂಡನಿ ನಿಲಯನೆ||3||||ಹನುಮಯ್ಯ|| ತತ್ವಾಧಿಪಮ ಚಿತ್ತದಿ ನೆಲೆಸಿ ನೀ ಹ್ರತ್ಕಮ ಕಲೆಯೋಜೀವೋತ್ತಮನೆ ನಿತ್ಯ ||ತತ್ವಾಧಿಪ||ಬಪ್ಪ ಕ್ಲೇಶೌಭವ ಕ್ಷಿಪ್ರಧಿ ತಪ್ಪಿಸಿ ಬಪ್ಪದಿ ಕಾಯೋ ಕಂದರ್ಪಜನಕಪ್ರಿ||ಬಪ್ಪ||||ಹನುಮಯ್ಯ|| ಅಂಜನೆಸುತ ಮತ ಭಂಗಿಸು ಹರಿಪದಕಂಜಮಧುಪ ಮ್ರತ್ಯುಂಜಯ ಪಿತನೆ ||ಅಂಜನೆಸುತ||ಕಾಳಿ ರಮಣ ಸಿರಿಲೋಲನ ಭಕ್ತರಓಲಗ ಕರುಣಿಸು ಶೀಲ…

Continue Readingಹನುಮಯ್ಯ ಹನುಮಯ್ಯ /Hanumayya hanumayya

ಶ್ರೀದೇವಿ ನೀನಮ್ಮ ಮೂಕಾಂಬಿಕೆ /Sridevi neenamma

ಶ್ರೀದೇವಿ ನೀನಮ್ಮ ಮೂಕಾಂಬಿಕೆ | ನೂರಾರು ನಮಸ್ಕಾರ ಸಿರಿ ಪಾದಕೆ |ಶರಣೆಂದ ಭಕ್ತರಿಗೆ ನೀ ಕಲ್ಪವಲ್ಲಿ | ನಿನಗಾರು ಸರಿಸಾಟಿ ಭೂಲೋಕದಲ್ಲಿ||ಪ|| ಜಯದೇವಿ ಜಯಜನನಿ ಜನನಾಯಕಿ |ಜಯ ವಿಜಯ ನೀ ನೀಡು ಜಗದ್ರಕ್ಷಕಿ | ಕೊಡಚಾದ್ರಿಯಿಂದಿಳಿದ ಕರುಣಾಮಯಿ | ಕೊಲ್ಲೂರಿನಲ್ಲಿ ಇರುವ…

Continue Readingಶ್ರೀದೇವಿ ನೀನಮ್ಮ ಮೂಕಾಂಬಿಕೆ /Sridevi neenamma