ಭೋ ಶಂಭೋ ಶಿವ ಶಂಭೋ / Bho shambho shiva
ಭೋ ಶಂಭೋ ಶಿವ ಶಂಭೋ ಸ್ವಯಂಭೋ ||ಗಂಗಾಧರ ಶಂಕರ ಕರುಣಾಕರಮಾಮವ ಭವ ಸಾಗರ ತಾರಕ || ನಿರ್ಗುಣ ಪರಬ್ರಹ್ಮ ಸ್ವರೂಪಗಮಾಗಮ ಭೂತ ಪ್ರಪಂಚ ರಹಿತನಿಜಗುಹ ನಿಹಿತ ನಿತಾಂತ ಅನಂತಆನಂದ ಅತಿಶಯ ಅಕ್ಷಯಲಿಂಗ ||೧|| ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂತೋಂ ತೋಂ…
ಭೋ ಶಂಭೋ ಶಿವ ಶಂಭೋ ಸ್ವಯಂಭೋ ||ಗಂಗಾಧರ ಶಂಕರ ಕರುಣಾಕರಮಾಮವ ಭವ ಸಾಗರ ತಾರಕ || ನಿರ್ಗುಣ ಪರಬ್ರಹ್ಮ ಸ್ವರೂಪಗಮಾಗಮ ಭೂತ ಪ್ರಪಂಚ ರಹಿತನಿಜಗುಹ ನಿಹಿತ ನಿತಾಂತ ಅನಂತಆನಂದ ಅತಿಶಯ ಅಕ್ಷಯಲಿಂಗ ||೧|| ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂತೋಂ ತೋಂ…
ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ || ಅರ್ಚಿಸಿದವರಿಗಭೀಷ್ಟಯ ಕೊಡುವ ಹೆಚ್ಚಿದ ಅಘಗಳ ತರಿದು ಬಿಸುಟುವ ದುಶ್ಚರಿತಗಲೆಲ್ಲ ದೂರದಲ್ಲಿಡುವ ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ || ಮಾರನ ಗೆದ್ದ ಮನೋಹರ ಮೂರ್ತಿ ಸಾರ ಸಜ್ಜನರಿಗೆ…
ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ ಕಾಪಾಡು ಶ್ರೀ ಸತ್ಯನಾರಾಯಣಪನ್ನಗ ಶಯನ ಪಾವನ ಚರಣನಂಬಿಹೆ ನಿನ್ನ ನಾರಾಯಣ ಲಕ್ಷ್ಮಿನಾರಾಯಣನಾರಾಯಣ ಸತ್ಯನಾರಾಯಣ ಮನವೆಂಬ ಮಂಟಪ ಬೆಳಕಾಗಿದೆಹರಿನಾಮದಾ ಮಂತ್ರವೇ ತುಂಬಿದೆಎಂದೆಂದು ಸ್ತಿರವಾಗಿ ನೀನಿಲ್ಲಿರುನನ್ನಲ್ಲಿ ಒಂದಾಗಿ ಉಸಿರಾಗಿರು…
ಎದ್ದೇಳು……ಎದ್ದೇಳು ಮಂಜುನಾಥ ಏಳು ಬೆಳಗಾಯಿತು…ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಅಣ್ಣಪ್ಪ ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನುಎದ್ದೇಳು ಮಂಜುನಾಥ ಎದ್ದೇಳು…|| ಮುನಿಗಣಂಗಳು ಸ್ತೋತ್ರ ಮಾಡುತಿಹರು…………ದೇವಾದಿದೇವತೆಗಳೂ ನಿನ್ನ ದರುಶನಕೇ ಕಾದಿಹರು …ಎದ್ದೇಳು ಮಂಜುನಾಥ ಎದ್ದೇಳು…|| ಮೃಗರಾಜನೂ ನಿನ್ನ ದರುಶನಕೇ ಬಂದಿಹನು…ಮೃಗರಾಜನೂ ನಿನ್ನ…
ಯಾದವ ನಿ ಬಾ ಯದುಕುಲ ನಂದನಮಾಧವ ಮಧುಸೂದನ ಬಾರೋ || pa|| ಸೋದರ ಮಾವನ ಮದುರಲಿ ಮಡುಹಿದಯಶೋದ ಕಂದ ನೀ ಬಾರೋ ||apa|| ಶಂಖ ಚಕ್ರವು ಕೈಯೇಲಿ ಹೊಳೆಯುತಬಿಂಕದ ಕೋವಲ ನಿ ಬಾರೋಅಕಳಂಕ ಮಹಿಮನೆ ಆದಿ ನಾರಾಯಣಬೇಕೆಂಬ ಭಕ್ತರಿಗೊಲಿ ಬಾರೋ …
ಬಾರೆ ನಮ್ಮನಿತನಕಭಾಗ್ಯದ ದೇವಿ ಬಾರೆ ನಮ್ಮನಿತನಕ||2||ಬಾರೆ ನಮ್ಮನಿತನಕ ಬಹಳ ಕರುಣದಿಂದಜೋಡಿಸಿ ಕರಗಳ ಎರಗುವೆ ಚರಣಕೆ||2||||ಬಾರೆ ನಮ್ಮ||||ಬಾರೆ|| ಜರದ ಪೀತಾಂಬರ ನಿರಿಗೆಗಳಲೆಯುತ||2||ತರಳನ ಮ್ಯಾಲೆ ತಾಯಿ ಕರುಣವಿಟ್ಟುಬೇಗ||ಬಾರೆ|| ಹರಡಿ ಕಂಕಣದುಂಡು ಕರದಲ್ಲಿ ಹೊಳೆಯುತ||2||ಸರಗಿ ಸರವು ಚಂದ್ರ ಹಾರಗಳ್ಹೊಲೆಯುತ||2||||ಬಾರೆ|| ಮಂದಗಮನೆ ನಿನಗೆ ವಂದಿಸಿ ಎರಗುವ ||2||ಇಂದಿರೇಶನ…
ರಚನೆ : ಜಗನಾಥದಾಸರು ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।ಯಾಕೆ ಮೂಕನಾದೆ ಲೋಕಪಾಲಕ ಎನ್ನ ।ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥ ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥ ಬೇಕಾಗದಿದ್ದರಿನ್ಯಾಕೆ…
ದೇವ ಮಾದೇವ ಬಾರೋಸ್ವಾಮಿ ಮಲಯ ಮಾದೇವ ಬಾರೋ ||ದೇವ|| ಏಳೇಳು ಮಲೆಯ ಮೆರೆದೂನಡುಮಲೆಯಲ್ಲಿ ನೆಲೆಗೊಂಡು||ಏಳೇಳು||ನಗುನಗುತ ಕುಳಿತಿರುವ||ದೇವ|| ಚೆಲುವಾದ ಗಿರಿಯವನೇ ಸ್ವಾಮಿ ಚಿನ್ನಾದತೇರಿನವನೇಎಪ್ಪತ್ತೇಳು ಮಲೆಯ ಒಡೆಯ ಎಣ್ಣೆಮಜ್ಜನಪ್ರಿಯಹಾಲಡವಿಯಾ ಮೇಲೆ ವಾಲಾಡುವಾ ಸ್ವಾಮಿಗಂಡುಲಿಯಾ ಬೆನ್ನೇರಿ ಮೆರೆದಾಡುವಾ ಸ್ವಾಮಿದೇವಾಧಿದೇವರನೇಕಾಪಾಡಿದ ಸ್ವಾಮಿ||ದೇವ|| ಅನವರತ ನಿನ್ನ ಲೀಲೆ ಹಾಡುವೆ…
ಹಾಡಿದವರು: ಎಸ್.ಪಿ. ಬಾಲಸುಬ್ರಹ್ಮಣ್ಯಂ ಪ್ರಭುಜೀ.. ಬಾಲಾಜಿ..ತಿರುಪತಿ ವಾಸ, ನಮೋ ಶ್ರೀನಿವಾಸಪೊರೆಯೋ ಪಾಪ ವಿನಾಶ, ಶ್ರೀಶಜಯ ಜಯ ಜಗದೀಶ ಜಯ ಗೋವಿಂದಜಪಿಸಲು ನಿನ್ನ ನಾಮ ಪರಮಾನಂದಅಂಜನಾದ್ರಿ ವಾಸ, ಆನಂದಾದ್ರಿ ವಾಸಪೊರೆಯೋ ಪಾಪ ವಿನಾಶ, ಶ್ರೀಶಜಯ ಜಯ ಜಗದೀಶ ಜಯ ಗೋವಿಂದಜಪಿಸಲು ನಿನ್ನ ನಾಮ ಪರಮಾನಂದಶೇಷಾದ್ರಿ…
ಶ್ರೀ ರಾಘವೇಂದ್ರ ಸ್ವಾಮಿಗಳು ಉಡುಪಿ ಕೃಷ್ಣನನ್ನು ಕಂಡಾಗ ಸಂಪೂರ್ಣ ಶರಣಾಗತಿ ಹಾಗೂ ಭಕ್ತಿ ಭಾವದಿಂದ ರಚಿಸಿದ ಕೃತಿ……. "ಇಂದು ಎನಗೆ ಗೋವಿಂದ|ನಿನ್ನಯ ಪಾದಾರವಿಂದವ ತೋರೋ ಮುಕುಂದನೆ……" ರಾಯರು ರಚಿಸಿದ ಏಕೈಕ ಕನ್ನಡ ಕೀರ್ತನೆ ಇದು ಎನ್ನಲಾಗಿದೆ. "ಧೀರ ವೇಣುಗೋಪಾಲ" ಎಂಬದು ಅವರ…