ಅಂಭೂರು ಹೇಕ್ಷಣೆ ಲಂಭಾಲಕೆ / Ambhuru -hekshane lambhalake

ಅಂಭೂರು ಹೇಕ್ಷಣೆ ಲಂಭಾಲಕೆ ||2||ಜಗದಂಬಾ ಪೊರೆಯೆಸತತ ಗಂಭೀರ ಗಜಗಮನೆ ||ಅಂಭೂರು|| ನಂಬಿದೆ ನಿನ್ನ ಪಾದಾಂಭುಜಯುಗಳವ ||2||ಕಂಭುಕಂದರಿಕನ ಕಂಬರಧಾರಿಣಿಬೆಂಬಲವೀಯೆ ವಿಲಂಬವ ಮಾಡದೆ  ||ಅಂಭೂರು|| ಯಂಕಾಮಯೇತ್ಯಾದಿ ಶ್ರತಿಗಳೆಲ್ಲಾಪಂಕಜ ಭವಮುಖ ಸುಮನಸರು   ||ಯಂಕಾಮ||ಕಿಂಕರರೆನ್ನುತಾ ಪೊಗಳುತಿರಲು ||2||ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿಶಶಾಂಕ ಸೋದರಿ ಆತಂಕ ಬಿಡಿಸೆ   ||ಅಂಭೂರು||…

Continue Readingಅಂಭೂರು ಹೇಕ್ಷಣೆ ಲಂಭಾಲಕೆ / Ambhuru -hekshane lambhalake

ಪಾಲಿಸೆ ಶರ್ವಾಣಿ ಪನ್ನಗವೇಣಿ / Palise sharvani pannagaveni

ಪಾಲಿಸೆ ಶರ್ವಾಣಿ ಪನ್ನಗವೇಣಿ ||ಪ||  ಬಾಲನ ಮಾತನು ಲಾಲಿಸಿ ಬೇಗನೆ | ಕಾಲಕಾಲಕೆ ಹರಿಧ್ಯಾನ ಮಾಡಿಸೆ ||೧|| ಸುಂದರವದನೆ ಮಂದಿಯ ರೋಗವ ಕುಂದದೆ ಕಳೆದು ಆನಂದ ಕೊಡೆ ತಾಯಿ ||೨|| ನಾಗಶಯನ ವೈದ್ಯೇಶನ ರಾಣಿ | ಜಾಗು ಮಾಡದೆ ಪೊರೆಯೆ ಭವಾನಿ…

Continue Readingಪಾಲಿಸೆ ಶರ್ವಾಣಿ ಪನ್ನಗವೇಣಿ / Palise sharvani pannagaveni

ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ

 ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿಓಂ ಚನ್ದ್ರಶೇಖರಾಯೈ ನಮಃಓಂ ಚನ್ದ್ರಶೇಖರವಲ್ಲಭಾಯೈ ನಮಃಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ ಓಂ ಚನ್ದ್ರಕೋಟಿಸುಶೀಲತಾಯೈ ನಮಃಓಂ ಚನ್ದ್ರಕಾನ್ತ್ಯೈ ನಮಃಓಂ ಚನ್ದ್ರಕೋಟಿನಿಭಾನನಾಯೈ ನಮಃಓಂ ಚನ್ದ್ರಭಗಿನ್ಯೈ ನಮಃಓಂ ಚನ್ದ್ರಮಃಕರ್ಣಕುಂಡಲಾಯೈ ನಮಃ ಓಂ ಚನ್ದ್ರಹಾಸಾಯೈ ನಮಃಓಂ ಚನ್ದ್ರಹಾಸಿನ್ಯೈ ನಮಃ 10ಓಂ ಚನ್ದ್ರಿಕಾಯೈ ನಮಃಓಂ ಚನ್ದ್ರಧಾತ್ರ್ಯೈ…

Continue Readingಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ

ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ

ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿಓಂ ಬ್ರಹ್ಮಚರ್ಯಾಶ್ರಮಪರಾಯೈ ನಮಃಓಂ ಬ್ರಹ್ಮವಿದ್ಯಾತರಂಗಿಣ್ಯೈ ನಮಃಓಂ ಬ್ರಹ್ಮಾಂಡಕೋಟಿವ್ಯಾಪ್ತಾಮ್ಬ್ವೈ ನಮಃಓಂ ಬ್ರಹ್ಮಹತ್ಯಾಪಹಾರಿಣ್ಯೈ ನಮಃಓಂ ಬ್ರಹ್ಮೇಶವಿಷ್ಣುರೂಪಾಯೈ ನಮಃಓಂ ಬಾಲಪೀಯೂಷರೋಚಿಷಾಯೈ ನಮಃಓಂ ಬ್ರಹ್ಮವಿದ್ಯಾಯೈ ನಮಃಓಂ ಬ್ರಹ್ಮಮಾತ್ರ್ಯೈ ನಮಃಓಂ ಬ್ರಹ್ಮೇಶ್ಯೈ ನಮಃಓಂ ಬ್ರಹ್ಮಕೈವಲ್ಯಬಗಲಾಯೈ ನಮಃ 10ಓಂ ಬ್ರಹ್ಮಚಾರಿಣ್ಯೈ ನಮಃಓಂ ಬ್ರಹ್ಮಸ್ಥಿತಾಯೈ ನಮಃಓಂ ಬ್ರಹ್ಮರೂಪಾಯೈ…

Continue Readingಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ

ಏನು ಕಾರಣ ಬಾಯ ತೆರದಿ ಪೇಳೆಲೊ / Enu karana baya teeradi pelelo

ಏನು ಕಾರಣ ಬಾಯ ತೆರದಿ ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ll ಪ ll ನಿಗಮಚೋರನ ಕೊಲಲು ತೆರೆದೆಯೊ ಬಾಯ ನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯ ಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ ll 1…

Continue Readingಏನು ಕಾರಣ ಬಾಯ ತೆರದಿ ಪೇಳೆಲೊ / Enu karana baya teeradi pelelo

ನಾನೇಕೆ ಪರದೇಶಿ ನಾನೇಕೆ ಬಡವನು/ Naneke paradeshi Naneke badavanu

ನಾನೇಕೆ ಪರದೇಶಿ ನಾನೇಕೆ ಬಡವನುಶ್ರೀನಿಧಿ ಹರಿ ಎನಗೆ ನೀ ನಿರುವ ತನಕ | ಪ | ಪುಟ್ಟಿಸಿದ ತಾಯಿ ತಂದೆ ಇಷ್ಟಮಿತ್ರನು ನೀನೇ ಅಷ್ಟು ಬಂಧು ಬಳಗ ಸರ್ವ ನೀನೆ ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರ್ತಿ ಕೃಷ್ಣ ನೀನಿರುವ ತನಕ…

Continue Readingನಾನೇಕೆ ಪರದೇಶಿ ನಾನೇಕೆ ಬಡವನು/ Naneke paradeshi Naneke badavanu

ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ / Nadedu baamma Lakshmi ninage

ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ ಹಾಸುವೆ ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ॥ ಪ || ಮರುಗ ಮಲ್ಲಿಗೆ ಧವನ ಸಂಪಿಗೆ ಸರಗಳನ್ನೆ ಪೂಜಿಪೆ ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ    || ೧ || ಹೀರೆ ಕುಂಬಳಕಾಯಿ…

Continue Readingನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ / Nadedu baamma Lakshmi ninage

ನಂಬಿದೆನೋ ನಿನ್ನ ಪಾದ ಲಂಭೋಧರ / Nambideno Ninna pada lambodhara

ನಂಬಿದೆನೋ ನಿನ್ನ ಪಾದ ಲಂಭೋಧರ ||೨||ಅಂಬರಾಧಿಪ ಮನದಹಂಬಲವ ನೀಡೆಂದು   ||ನಂಬಿದೆನೋ|| ನಾಥನಾಥನುತ ಪಿನಾಕೀಸುತ||೨||ಕಾಕು ಮತಿಯ ಕಳೆದೂ ಕಾಯೋ ||೨||ಆಕುವಾಹನ ಏಕದಂತ||೨||   ||ನಂಬಿದೇನೋ|| ಭದ್ರಮೂರುತಿಯೆ  ಕರುಣಾದ್ರಿ ತ್ವರಿತ||೨||ಉಧ್ಧರಿಸು ಎಂದು ನಮಿಪೇ ||೨||ಭಕ್ತಿಗೆ ಕುಮಾರನೆನುತ||೨|| ||ನಂಬಿದೆನೋ|| ಸಿಂಧೂರವದನ ಸುರವೃಂದ ವಂದಿತಾ||೨||ವಂದಿಸಿ ಬೇಡುವೆ ಶ್ಯಾಮಸುಂದರನ||೨||ಪ್ರೀತಿಪಾತ್ರ  ಪ್ರೀತಿಪಾತ್ರ …

Continue Readingನಂಬಿದೆನೋ ನಿನ್ನ ಪಾದ ಲಂಭೋಧರ / Nambideno Ninna pada lambodhara

ವಿಶ್ವನಾಥಾಷ್ಟಕ / Vishwanathashtaka

ಗಂಗಾತರಂಗ ರಮಣೀಯ ಜಟಾಕಲಾಪಂಗೌರೀ ನಿರಂತರ ವಿಭೂಷಿತ ವಾಮಭಾಗಂ ನಾರಾಯಣ ಪ್ರಿಯಮನಂಗ ಮದಾಪಹಾರಂವಾರಾಣಸೀಪುರಪತಿಂ ಭಜ ವಿಶ್ವನಾಥಂ ವಾಚಾಮಗೋಚರ ಮನೇಕಗುಣಸ್ವರೂಪಂವಾಗೀಶವಿಷ್ಣು ಸುರಸೇವಿತ ಪಾದಪೀಠಂ ವಾಮೇನ ವಿಗ್ರಹವರೇಣ ಕಲತ್ರವಂತಂವಾರಾಣಸೀಪುರಪತಿಂ ಭಜ ವಿಶ್ವನಾಥಂ ಭೂತಾಧಿಪಂ ಭುಜಗಭೂಷಣ ಭೂಷಿತಾಂಗಂವ್ಯಾಘ್ರಾಜಿನಾಂಬರಧರಂ ಜಟಿಲಂ ತ್ರಿನೇತ್ರಂಪಾಶಾಂಕುಶಾಭಯ ವರಪ್ರದ ಶೂಲಪಾಣಿಂವಾರಾಣಸೀಪುರಪತಿಂ ಭಜ ವಿಶ್ವನಾಥಂ ಶೀತಾಂಶುಶೋಭಿತ…

Continue Readingವಿಶ್ವನಾಥಾಷ್ಟಕ / Vishwanathashtaka

ಆರು (ಯಾರು) ಒಲಿದರೇನು ನಮಗಿನ್ನಾರು/ Aru olidarenu namaginnaru

ಆರು (ಯಾರು) ಒಲಿದರೇನು , ನಮಗಿ--ನ್ನಾರು ಮುನಿದರೇನು ||ಪ|| ಕ್ಷೀರಸಾಗರಶಾಯಿಯಾದವನಸೇರಿದಂಥ ಹರಿದಾಸರಿಗೆ ||ಅ.ಪ|| ಊರನಾಳುವ ದೊರೆಗಳು ನಮ್ಮ ದೂರ ಅಟ್ಟಿದರೇನುಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನುಮಾರಿ ಹಿಂಡು ಮತ್ತೆ ಮುಸುಕಿದ ದಂಡು ಮೈಗೆ ಮುತ್ತಿದರೇನುವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ || ಪಡೆದ ತಾಯಿ…

Continue Readingಆರು (ಯಾರು) ಒಲಿದರೇನು ನಮಗಿನ್ನಾರು/ Aru olidarenu namaginnaru